ILKALBANK Urban Bank Election Victory: Friendly hospitalityಅರ್ಬನ್ ಬ್ಯಾಂಕ್ ಚುನಾವಣೆಯಲ್ಲಿ ಜಯ : ಸ್ನೇಹಬಳಗದಿಂದ ಸತ್ಕಾರ

WhatsApp Group Join Now
Telegram Group Join Now
Instagram Group Join Now
Spread the love

 ILKALBANK Urban Bank Election Victory: Friendly hospitalityಅರ್ಬನ್ ಬ್ಯಾಂಕ್ ಚುನಾವಣೆಯಲ್ಲಿ ಜಯ : ಸ್ನೇಹಬಳಗದಿಂದ ಸತ್ಕಾರ

ILKALBANK Urban Bank ಅರ್ಬನ್ ಬ್ಯಾಂಕ್ ಚುನಾವಣೆಯಲ್ಲಿ ಜಯ : ಸ್ನೇಹಬಳಗದಿಂದ ಸತ್ಕಾರ

ಬಾಗಲಕೋಟ : ಜಿಲ್ಲೆಯ ಪ್ರತಿಷ್ಠಿತ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ಇಳಕಲ್ ಕೋ – ಆಫ್‌ರೇಟಿವ್ ಬ್ಯಾಂಕ್ ಲಿ.

ಇಳಕಲ್ ಇದರ ೨೦೨೫ ರ ನಿರ್ದೇಶಕ ಮಂಡಳಿ ಚುನಾವಣೆ ಜ.೦೫ ರವಿವಾರದಂದು ನಡೆಯಿತು.

ಸತತವಾಗಿ ೫ ನೇ ಬಾರಿಗೆ ಸ್ಪರ್ಧಿಸಿದ್ದ ಅರವಿಂದ ಮಂಗಳೂರು ಅವರು ಚುನಾವಣೆಯಲ್ಲಿ ಜಯಸಾಧಿಸಿ

ಅವರನ್ನು ಸ್ನೇಹಬಳಗದ ಸದಸ್ಯರು ಬುಧವಾರದಂದು ಸತ್ಕರಿಸಿ ಗೌರವಿಸಿದರು.

ಈ ಸಮಯದಲ್ಲಿ ಸ್ಮೇಹಬಳಗದ ಸದಸ್ಯರಾದ ಚಂದ್ರು ಕೊಳ್ಳಿ, ಭೀಮಣ್ಣ ಗಾಣಿಗೇರ,

ಶಿವರಾಜ ವಣಗೇರಿ,ಮಂಜುನಾಥ ಕುಂಬಾರ, ಪ್ರಶಾಂತ ಪತ್ತಾರ, ಹನಮಂತ ಮಡಿವಾಳರ,

ವಿಜೇತ ಕಾಗಿ ಮತ್ತಿತರರು ಇದ್ದರು.


Spread the love

Leave a Comment

error: Content is protected !!