ತುಮಕೂರಿಗೆ ವಿ.ಸೋಮಣ್ಣ: ಶ್ರೀ ನಿರ್ಮಲಾನಂದನಾಥ ಶ್ರೀಗಳನ್ನು ಭೇಟಿ ಮಾಡಿದ ಮಾಜಿ ಸಚಿವರು 

WhatsApp Group Join Now
Telegram Group Join Now
Instagram Group Join Now
Spread the love

2024  ರ ಲೋಕಸಭಾ ಚುನಾವಣೆಗೆ ತುಮಕೂರದಿಂದ ಮಾಜಿ ಸಚಿವ ವಿ.ಸೋಮಣ್ಣ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರು. ಬುಧವಾರದಂದು ೨ ನೇ ಲಿಸ್ಟ್ನಲ್ಲಿ ಅವರ ಹೆಸರು ಬಂದಿದ್ದು. ಇಂದು ಗುರವಾರದಂದು ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಗಳವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.

 

ತುಮಕೂರಿಗೆ ವಿ.ಸೋಮಣ್ಣ: ಶ್ರೀ ನಿರ್ಮಲಾನಂದನಾಥ ಶ್ರೀಗಳನ್ನು ಭೇಟಿ ಮಾಡಿದ ಮಾಜಿ ಸಚಿವರು

ವಿ ಸೋಮಣ್ಣನವರ ಹೆಸರು ಲಿಸ್ಟ್ನಲ್ಲಿ ಪ್ರಕಟವಾಗಿದ್ದರಿಂದ ಅಭಿಮಾನಿಗಳು ಕಾರ್ಯಕರ್ತರು ಶುಭಾಶಯವನ್ನು ಕೋರಿ ಗೆಲುವು ನಿಮ್ಮದೆ ಎಂದು ಹಾರೈಸುತ್ತಿದ್ದಾರೆ.


Spread the love

Leave a Comment

error: Content is protected !!