Ilakal Hungund farmers participate in the Mahadayi water struggle ಮಹಾದಾಯಿ ನೀರಿನ ಹೋರಾಟದಲ್ಲಿ ಇಳಕಲ್ ಹುನಗುಂದ ರೈತರು ಭಾಗಿ

WhatsApp Group Join Now
Telegram Group Join Now
Instagram Group Join Now
Spread the love

Ilakal Hungund farmers participate in the Mahadayi water struggle ಮಹಾದಾಯಿ ನೀರಿನ ಹೋರಾಟದಲ್ಲಿ ಇಳಕಲ್ ಹುನಗುಂದ ರೈತರು ಭಾಗಿ

Mahadayi  ಮಹಾದಾಯಿ ನೀರಿನ ಹೋರಾಟದಲ್ಲಿ ಇಳಕಲ್ ಹುನಗುಂದ ರೈತರು ಭಾಗಿ

ಇಳಕಲ್ : ಧಾರವಾಡದಲ್ಲಿ ಮಂಗಳವಾರದAದು ನಡೆದ ಕಳಸಾ ಬಂಡೂರಿ ಮತ್ತು ಮಹಾದಾಯಿ ನದಿ ನೀರಿನ ಹೋರಾಟದಲ್ಲಿ

ಇಳಕಲ್ ಹುನಗುಂದ ಅವಳಿ ತಾಲೂಕುಗಳ ರೈತರು ಸಂಚಾಲಕ ಗುರು ಗಾಣಿಗೇರ ನೇತೃತ್ವದಲ್ಲಿ ಪಾಲ್ಗೊಂಡರು.

ಇಲ್ಲಿಂದ ಧಾರವಾಡಕ್ಕೆ ತೆರಳಿ ಅಲ್ಲಿ ನಡೆಯುತ್ತಿದ್ದ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ ರೈತರು ಕಳಸಾ

ಬಂಡೂರಿ ಮತ್ತು ಮಹಾದಾಯಿ ಯೋಜನೆಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಈ ಸಮಯದಲ್ಲಿ ರೈತ ಮುಖಂಡರಾದ ರಸೂಲಸಾಬ ತಹಸೀಲ್ದಾರ, ರಿಯಾಜ್ ನದಾಫ್ , ಬಸನಗೌಡ ಪೈಲ್ ಮತ್ತು ಮಹಿಳೆಯರು ಭಾಗವಹಿಸಿದ್ದರು.


Spread the love

Leave a Comment

error: Content is protected !!