In the wake of the stone pelting incident in Nagamangala, Bharat protest from Hindu Jagran Forum ನಾಗಮಂಗಲದಲ್ಲಿ ಕಲ್ಲು ತುರಾಟ ಘಟನೆ ಹಿನ್ನಲೆ ಹಿಂದೂ ಜಾಗರಣ ವೇದಿಕೆ ಯಿಂದ ಬ್ರಹತ್ ಪ್ರತಿಭಟನೆ

WhatsApp Group Join Now
Telegram Group Join Now
Instagram Group Join Now
Spread the love

In the wake of the stone pelting incident in Nagamangala, Bharat protest from Hindu Jagran Forum ನಾಗಮಂಗಲದಲ್ಲಿ ಕಲ್ಲು ತುರಾಟ ಘಟನೆ ಹಿನ್ನಲೆ ಹಿಂದೂ ಜಾಗರಣ ವೇದಿಕೆ ಯಿಂದ ಬ್ರಹತ್ ಪ್ರತಿಭಟನೆ

Hindu Jagran ನಾಗಮಂಗಲದಲ್ಲಿ ಕಲ್ಲು ತುರಾಟ ಘಟನೆ ಹಿನ್ನಲೆ ಹಿಂದೂ ಜಾಗರಣ ವೇದಿಕೆ ಯಿಂದ ಬ್ರಹತ್ ಪ್ರತಿಭಟನೆ

ಇಳಕಲ್ ತಾಲೂಕ ಘಟಕ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶನ ಪ್ರತಿಷ್ಠಾಪನೆ ಮಾಡಿ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಕಲ್ಲು ತುರಾಟ ಮಾಡಿರುವದನ್ನು ಖಂಡಿಸಿ ಪ್ರತಿಭಟನೆ

ಕಿಡಿಗೇಡಿಗಳನ್ನು ಬೇಗನೆ ಬಂಧಿಸಿ ಅವರಿಗೆ ಕಠಿಣವಾದ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಪ್ರತಿಭಟನೆಯನ್ನು ನಡೆಸಿದರು….

ರಾಜ್ಯ ಸರ್ಕಾರದ ವಿರುದ್ಧ ಹಾಗೂ ಕಲ್ಲು ಎಸೆದ ಮತಾಂಧರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು…..

ಪ್ರತಿಭಟನೆಯಲ್ಲಿ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ಉಪಸ್ಥಿತರಿದ್ದರು…


Spread the love

Leave a Comment

error: Content is protected !!