Intrigued: Hunagunda VM Bank director who won the election ತೀವ್ರ ಕುತೂಹಲ ಕೆರಳಿಸಿದ್ದ : ಹುನಗುಂದ ವಿಎಮ್ ಬ್ಯಾಂಕ್ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದ ನಿರ್ದೇಶಕರು

WhatsApp Group Join Now
Telegram Group Join Now
Instagram Group Join Now
Spread the love

Intrigued: Hunagunda VM Bank director who won the election ತೀವ್ರ ಕುತೂಹಲ ಕೆರಳಿಸಿದ್ದ : ಹುನಗುಂದ ವಿಎಮ್ ಬ್ಯಾಂಕ್ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದ ನಿರ್ದೇಶಕರು

Hunagunda VM Bank ತೀವ್ರ ಕುತೂಹಲ ಕೆರಳಿಸಿದ್ದ : ಹುನಗುಂದ ವಿಎಮ್ ಬ್ಯಾಂಕ್ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದ ನಿರ್ದೇಶಕರು

ತೀವ್ರ ಕುತೂಹಲ ಕೆರಳಿಸಿದ್ದ ಬಾಗಕೋಟ ಜಿಲ್ಲೆಯ ಹುನಗುಂದ ಪಟ್ಟಣದ ಶ್ರೀವಿಜಯ ಮಹಾಂತೇಶ ಸಹಕಾರ ಸಂಘದ ೨೦೨೫ ರ

ನಿರ್ದೇಶಕರ ಚುನಾವಣೆ ಫಲಿತಾಂಶ ಫೆ.೧೦ ಸೋಮವಾರ ಮುಂಜಾನೆ ೧ ಗಂಟೆಗೆ ಪ್ರಕಟಣೆ ಮೂಲಕ ಚುನಾವಣಾಧಿಕಾರಿ ದಾನಯ್ಯ ಹಿರೇಮಠ ತಿಳಿಸಿದ್ದಾರೆ.

ಸಾಮಾನ್ಯ ಕ್ಷೇತ್ರದಿಂದ ಮಂಜುನಾಥ ಆಲೂರ, ಶಕುಂತಲಾ ಬೆಲ್ಲದ, ರವಿ ಹುಚನೂರ, ಮಹಾಂತೇಶ ಅವಾರಿ, ನೀಲ್ಲಪ್ಪ ಮುಕ್ಕಣ್ಣನವರ,

ಲಕ್ಷಿö್ಮÃಬಾಯಿ ಮುಕ್ಕಣ್ಣನವರ, ಶಿವಾನಂದ ಕಂಠಿ, ಬಸವರಾಜ ಹೊಸೂರ, ನೀಲಪ್ಪ ತಪೇಲಿ, ತಿಪ್ಪರೆಡ್ಡಪ್ಪ ನಾಗರಾಳ,

ರಾಜಕುಮಾರ ಬಾದವಾಡಗಿ, ಶರಣಪ್ಪ ಹೊಸೂರ, ಬಸವರಾಜ ನಾಡಗೌಡ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ತಿರುಪತಿ ಕುಷ್ಟಗಿ,

ಪರಿಶಿಷ್ಟ ಪಂಗಡದಿAದ ಸೋಮಶೇಖರ ಬಲಕುಂದಿ, ಹಿಂದುಳಿದ ಬ ವರ್ಗದಿಂದ ಮುತ್ತಣ್ಣ ಕಲ್ಲಗೋಡಿ, ಮಹಿಳಾ ಕ್ಷೇತ್ರದಿಂದ

ಶಂಕುತಲಾ ಗಂಜಿಹಾಳ, ದೀಪಾ ಸುಂಕದ ಅಯ್ಕೆಯಾಗಿದ್ದಾರೆ.

ಹಿಂದುಳಿದ ವರ್ಗ ಅ ಕ್ಷೇತ್ರದಿಂದ ದೇವು ಡಂಬಳ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


Spread the love

Leave a Comment

error: Content is protected !!