
ಮೇ ೨೨ ರಂದು ಇಳಕಲ್ ನಗರದಲ್ಲಿ ದೇವರ ದಾಸಿಮಯ್ಯ ವಚನೋತ್ಸವ
ಇಳಕಲ್ : ಇಲ್ಲಿನ ಸಾಲಪೇಟೆಯ ಅಮರಪ್ಪ ಬಿಜ್ಜಲ ಮಾಸ್ತರ ಮನೆಯಲ್ಲಿ ಮೇ ೨೨ ಬುಧವಾರದಂದು ದೇವರ ದಾಸಿಮಯ್ಯ ವಚನೋತ್ಸವ ನಡೆಯಲಿದೆ ಎಂದು ನೌಕರರ ಸಂಘದ ಅಧ್ಯಕ್ಷ ನಾರಾಯಣ ಬಿಜ್ಜಲ ತಿಳಿಸಿದ್ದಾರೆ.

ಮನೆ ಮನೆಗಳಲ್ಲಿ ದೇವರ ದಾಸಿಮಯ್ಯ ಚಿಂತನ ಗೋಷ್ಠಿ ೨೧ ಈ ಕಾರ್ಯಕ್ರಮದಲ್ಲಿ ಪ್ರವಚನಕಾರ ಅಮರಯ್ಯಸ್ವಾಮಿ ಹಿರೇಮಠ ಇವರು ನುಡಿನಮನ ಸಲ್ಲಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.





