Shravan month: Special worship to Anjaneya by padayatra ಶ್ರಾವಣ ಮಾಸ : ಪಾದಯಾತ್ರೆ ಮೂಲಕ ಆಂಜನೇಯನಿಗೆ ವಿಶೇಷ ಪೂಜೆ

WhatsApp Group Join Now
Telegram Group Join Now
Instagram Group Join Now
Spread the love

ILKAL a group of men standing in a line

Anjaneya by padayatra  ಶ್ರಾವಣ ಮಾಸ : ಪಾದಯಾತ್ರೆ ಮೂಲಕ ಆಂಜನೇಯನಿಗೆ ವಿಶೇಷ ಪೂಜೆ

ಇಳಕಲ್ಲ: ಶ್ರಾವಣ ಮಾಸದ ಪ್ರಯುಕ್ತ ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಯತಾಳೇಶ್ವರ ಕಟ್ಟೆಯ

ಯುವಕರು ಇಳಕಲ್ ನಗರದಿಂದ ೫ ಕಿಲೋ ಮೀಟರ್ ದೂರ ಇರುವ ಹೊಸೂರ ಆಂಜನೇಯ ದೇವಸ್ಥಾನದ ಪಾದಯಾತ್ರೆ

ಮೂಲಕ ಸಾಗಿ ಅಲ್ಲಿ ಆಂಜನೇಯನಿಗೆ ವಿಶೇಷ ಪೂಜೆ ಹಾಗೂ ಅಭಿಷೇಕವನ್ನು ನಡೆಸಿ ಆಶೀರ್ವಾದವನ್ನು ಪಡೆದುಕೊಂಡರು.

Shravan month: Special worship to Anjaneya by padayatra ಶ್ರಾವಣ ಮಾಸ : ಪಾದಯಾತ್ರೆ ಮೂಲಕ ಆಂಜನೇಯನಿಗೆ ವಿಶೇಷ ಪೂಜೆ

ಪಾದಯಾತ್ರೆಯಲ್ಲಿ ಶರಣಪ್ಪ ಸಜ್ಜನ, ಮಹಾಂತೇಶ ಕುಂಬಾರ, ರವಿ ಕುಂಬಾರ, ಸಂಜಯ್ ಕುಂಬಾರ,

ಹೀಗೆ ೧೫ ಕ್ಕೂ ಹೆಚ್ಚು ಯುವಕರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು .


Spread the love

Leave a Comment

error: Content is protected !!