ಇಳಕಲ್ ಶ್ರೀಮಠಕ್ಕೆ ಶ್ರೀಗವಿಸಿದ್ದೇಶ್ವರ ಭೇಟಿ
ಬಾಗಲಕೋಟ ಜಿಲ್ಲೆಯ ಇಳಕಲ್ದ ಶ್ರೀವಿಜಯ ಮಹಾಂತೇಶ ಶ್ರೀಮಠಕ್ಕೆ
ಕೊಪ್ಪಳದ ಶ್ರೀಗವಿ ಸಿದ್ದೇಶ್ವರ ಶ್ರೀಗಳು ಶುಕ್ರವಾರದಂದು ಭೇಟಿ ನೀಡಿದರು.
ಶ್ರೀಮಠದ ಗುರುಮಹಾಂತಶ್ರೀಗಳೊAದಿಗೆ ಸೆಪ್ಟಂಬರ್ ೦೨ ರಂದು
ನಡೆಯಲಿರುವ ಜಾತ್ರಾ ಮಹೋತ್ಸವದ ಕುರಿತು ಮಾತನಾಡಿದರು.
ಬಾಗಲಕೋಟ ಜಿಲ್ಲೆಯ ಇಳಕಲ್ದ ಶ್ರೀವಿಜಯ ಮಹಾಂತೇಶ ಶ್ರೀಮಠಕ್ಕೆ
ಕೊಪ್ಪಳದ ಶ್ರೀಗವಿ ಸಿದ್ದೇಶ್ವರ ಶ್ರೀಗಳು ಶುಕ್ರವಾರದಂದು ಭೇಟಿ ನೀಡಿದರು.
ಶ್ರೀಮಠದ ಗುರುಮಹಾಂತಶ್ರೀಗಳೊAದಿಗೆ ಸೆಪ್ಟಂಬರ್ ೦೨ ರಂದು
ನಡೆಯಲಿರುವ ಜಾತ್ರಾ ಮಹೋತ್ಸವದ ಕುರಿತು ಮಾತನಾಡಿದರು.