The district administration welcomed CM Siddaramaiah ಸಿಎಂ ಸಿದ್ದರಾಮಯ್ಯ ಅವರನ್ನು ಸ್ವಾಗತಿಕೊಂಡ ಜಿಲ್ಲಾಡಳಿತ

WhatsApp Group Join Now
Telegram Group Join Now
Instagram Group Join Now
Spread the love

The district administration welcomed CM Siddaramaiah ಸಿಎಂ ಸಿದ್ದರಾಮಯ್ಯ ಅವರನ್ನು ಸ್ವಾಗತಿಕೊಂಡು ಜಿಲ್ಲಾಡಳಿತ

CM Siddaramaiah ಸಿಎಂ ಸಿದ್ದರಾಮಯ್ಯ ಅವರನ್ನು ಸ್ವಾಗತಿಕೊಂಡ ಜಿಲ್ಲಾಡಳಿತ

ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನ ಗುಗ್ಗಲಮರಿ ಕ್ರಾಸ್ ಹತ್ತಿರ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ

ಅವರನ್ನು ಬಾಗಲಕೋಟೆಯ ಜಿಲ್ಲಾಧಿಕಾರಿ ಕೆ.ಎಂ,ಜಾನಕಿ ಹಾಗೂ ಸಿಇಓ ಶಶಿಧರ ಕುರೇರ, ಪೋಲಿಸ್ ವರಿಷ್ಠಾಧಿಕಾರಿ

ಅರಮನಾಥ ರೆಡ್ಡಿ ಹಾಗೂ ಸಚಿವ ಆರ್,ಬಿ,ತಿಮ್ಮಾಪೂರ ಶಾಸಕ ವಿಜಯಾನಂದ ಕಾಶಪ್ಪನವರ ಜಿಲ್ಲಾಡಳಿತ ವತಿಯಿಂದ ಸ್ವಾಗತಿಸಿದರು.

ಆಲಮಟ್ಟಿ ಲಾಲಬಹಾದ್ದೂರ ಶಾಸ್ತ್ರೀ ಜಲಾಶಯಕ್ಕೆ ಬಾಗೀನ ಅರ್ಪಿಸಲು ಹೊರಟಿದ್ದ

ಮುಖ್ಯಮಂತ್ರಿಗಳನ್ನು ಮತ್ತು ಸಂಪುಟ ಸಚಿವರನ್ನು ಹೂ ಗುಚ್ಛ ನೀಡಿ ಸ್ವಾಗತಿಸಲಾಯಿತು.


Spread the love

Leave a Comment

error: Content is protected !!