The one who celebrated Kannada Rajyotsava ಕನ್ನಡ ರಾಜ್ಯೋತ್ಸವ ಆಚರಿಸಿದ ಕರವೇ

WhatsApp Group Join Now
Telegram Group Join Now
Instagram Group Join Now
Spread the love

The one who celebrated Kannada Rajyotsava ಕನ್ನಡ ರಾಜ್ಯೋತ್ಸವ ಆಚರಿಸಿದ ಕರವೇ

Kannada Rajyotsava  ಕನ್ನಡ ರಾಜ್ಯೋತ್ಸವ ಆಚರಿಸಿದ ಕರವೇ

ಇಳಕಲ್ : ನಗರದ ಕಂಠಿ ಸರ್ಕಲ್‌ದಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆಯನ್ನು ತಾಯಿ ಭುವನೇಶ್ವರಿ

ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸುವ ಮೂಲಕ ಶನಿವಾರದಂದು ಆಚರಿಸಲಾಯಿತು.

೭೦ ನೇ ಕನ್ನಡ ಧ್ವಜಾರೋಹಣವನ್ನು ತಾಲೂಕಾ ಅಧ್ಯಕ್ಷ ಅಶೋಕ ಪೂಜಾರಿ ನೆರವೇರಿಸಿ ಕನ್ನಡ

ಅಭಿಮಾನ ಕುರಿತು ಮಾತನಾಡಿದರು. ಈ ಸಮಯದಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಆರೇರ,

ನಗರಸಭೆ ನಾಮನಿರ್ದೇಶಿತ ಸದಸ್ಯ ಯಲ್ಲಪ್ಪ ರಾಜಾಪೂರ, ರಿಯಾಜ ಮಕಾನದಾರ ಹಾಗೂ

ಕರವೇ ಪದಾಧಿಕಾರಿಗಳು ಮತ್ತು ಕನ್ನಡಾಭಿಮಾನಿಗಳು ಇದ್ದರು.


Spread the love

Leave a Comment

error: Content is protected !!