Visit to Bagalkot AC site at Karave dharani : Temporary stop of dharani ಕರವೇ ಧರಣಿ ಸ್ಥಳಕ್ಕೆ ಬಾಗಲಕೋಟ ಎಸಿ ಭೇಟಿ : ತಾತ್ಕಾಲಿಕವಾಗಿ ಧರಣಿ ನಿಲುಗಡೆ

WhatsApp Group Join Now
Telegram Group Join Now
Instagram Group Join Now
Spread the love

Visit to Bagalkot AC site at Karave dharani : Temporary stop of dharani ಕರವೇ ಧರಣಿ ಸ್ಥಳಕ್ಕೆ ಬಾಗಲಕೋಟ ಎಸಿ ಸ್ಥಳಕ್ಕೆ ಭೇಟಿ : ತಾತ್ಕಾಲಿಕವಾಗಿ ಧರಣಿ ನಿಲುಗಡೆ

Karave dharani  ಕರವೇ ಧರಣಿ ಸ್ಥಳಕ್ಕೆ ಬಾಗಲಕೋಟ ಎಸಿ  ಭೇಟಿ : ತಾತ್ಕಾಲಿಕವಾಗಿ ಧರಣಿ ನಿಲುಗಡೆ

ಇಳಕಲ್ : ಗ್ರಾನೈಟ್ ಶೋರೂಮ್ ವಿರುದ್ಧ ಕರವೇ ಪದಾಧಿಕಾರಿಗಳು ನಡೆಸುತ್ತಿರುವ ಧರಣಿ ಸತ್ಯಾಗ್ರಹವನ್ನು

ಬಾಗಲಕೋಟ ಉಪವಿಭಾಧಿಕಾರಿ ಸಂತೋಷ ಜಗಲಾಸರ ಮಾತಿನ ಮೇರೆಗೆ ತಾತ್ಕಾಲಿಕ ನಾಲ್ಕು ದಿನಗಳ ಕಾಲ ನಿಲುಗಡೆ

ಮಾಡಲಾಗಿದೆ ಎಂದು ತಾಲೂಕು ಅಧ್ಯಕ್ಷ ಮಹಾಂತೇಶ ವಂಕಲಕುAಟಿ ಹೇಳಿದರು.

ಬಾಗಲಕೋಟೆಯಿಂದ ಬಂದ ಉಪವಿಭಾಗಾಧಿಕಾರಿಗಳು ಕರವೇ ಪದಾಧಿಕಾರಿಗಳು ಹೇಳಿದ ಸಮಸ್ಯೆಗಳನ್ನು ಆಲಿಸಿ

ಅವುಗಳನ್ನು ನಾಲ್ಕು ದಿನಗಳಲ್ಲಿ ಈಡೇರಿಸಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದ್ದರಿಂದ ನಾಲ್ಕು ದಿನಗಳ ಕಾಲ ನಿಲ್ಲಿಸಲಾಗಿದೆ

ಒಂದು ವೇಳೆ ಬೇಡಿಕೆ ಈಡೇರದೇ ಹೋದಲ್ಲಿ ನಾಲ್ಕು ದಿನಗಳ ನಂತರ ಅಮರಣ ಉಪವಾಸ ಸತ್ಯಾಗ್ರಹವನ್ನು ಆರಂಭಿಸಲಾಗುವದು

ಎಂದು ಕರವೇ ತಾಲೂಕು ಅಧ್ಯಕ್ಷ ಮಹಾಂತೇಶ ವಂಕಲಕುAಟಿ ಹೇಳಿದರು.


Spread the love

Leave a Comment

error: Content is protected !!