water scarcity waiting for 6 cities of India!-ಭಾರತದ 6 ನಗರಗಳಿಗೆ ಕಾದಿದೆ ಜಲಕಂಠಕ!

WhatsApp Group Join Now
Telegram Group Join Now
Instagram Group Join Now
Spread the love

ಭಾರತದ 6 ನಗರಗಳಿಗೆ ಕಾದಿದೆ ಜಲಕಂಠಕ!

ಮನುಷ್ಯನಿಗೆ ಅತ್ಯಗತ್ಯವಾಗಿ ಬೇಕಾಗಿರುವುದು ನೀರು ಈ ನೀರು ಭೂಮಿ ಮೇಲೆ ಇರೋದ್ರಿಂದಲೇ ಮನುಷ್ಯ ಸೇರಿದ ಹಾಗೆ ಜೀವ ಸಂಕುಲ ಇಲ್ಲಿ ಬದುಕೋಕೆ ಸಾಧ್ಯವಾಗಿದ್ದು ನೀರಿದ್ದರೆ ಹಸಿರು ನೀರಿದ್ದರೆ ಜೀವ ಹೀಗಾಗೇ ನೀರು ಅತ್ಯಮೂಲ್ಯ ಅಂತ ಹೇಳು.

ಈ ಹಿಂದೆ ಅದೆಷ್ಟು ಅದ್ಭುತ ನಾಗರಿಕತೆಗಳು ನೀರಿನಲ್ಲಿ ಹುಟ್ಟಿವೆ ನೀರಿಲ್ಲದೆ ಅವಸಾನಗೊಂಡಿದೆ. ಇದನ್ನು ಮರಳುಗಾಡಲ್ಲಿ ನೈಲ್ ನದಿ ಅತ್ಯದ್ಭುತವಾದ ನಾಗರಿಕತೆಯನ್ನು ಹುಟ್ಟು ಹಾಕಿತು.

ಯುರೋಪ್ ಮತ್ತು ಟೈಗ್ರಿಸ್ಥಳ ಬದಿಯಲ್ಲಿ ಮೆಸಪಟೋಮಿಯ ತಲೆ ಎತ್ತಿದರೆ ಗಂಗಾ ಸಿಂಧು ಸರಸ್ವತಿಯರ ಕಾರಣ.

ಭಾರತದ ನಾಗರಿಕತೆ ಹುಟ್ಟಿಕೊಳ್ಳು ಇದಿಷ್ಟೇ ಅಲ್ಲ ಮಾನವನ ಪ್ರತಿಯೊಂದು ವಾಸಸ್ಥಾನ ಇದ್ದದ್ದು ಕೂಡ ನದಿಗಳ ಪಕ್ಕದಲ್ಲಿ ಮನುಷ್ಯ ಜೀವ ಸಂಕುಲ ಇರ್ಬೇಕು ಅಂದ್ರೆ ನೀರು ಇರಲೇ ಬೇಕು. ಹೀಗ್ಯಾಕೆ ಮನುಷ್ಯ ಮತ್ತು ನೀರಿನ ಸಂಬಂಧದ ಬಗ್ಗೆ ಮಾತಾಡ್ತಾ ಇದ್ದೀನಿ ಅಂದ್ರೆ ಇನ್ನು ಕೆಲವೇ ವರ್ಷಗಳಲ್ಲಿ ಭಾರತದ ಆರು ಮಹಾನಗರಗಳಲ್ಲಿ ನೀರು ಸಂಪೂರ್ಣವಾಗಿ ಬತ್ತಿ ಹೋಗುತ್ತೆ. ಆ ನಗರಗಳು ಬರಡಾಗಿ ಹೋಗುತ್ತವೆ.

ಅಲ್ಲಿನ ಜನ ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ಆ ನಗರಗಳನ್ನ ದೇವರು ಕೂಡ ಕಾಪಾಡಲಾರ ಅಂತ ಪರಿಸ್ಥಿತಿಗೆ ಅವರು ತಲುಪಿದ್ದರೆನ್ನು ವರದಿಯೊಂದು ಬರ್ತಾ ಇದೆ. ಹಾಗಾದ್ರೆ ಯಾವ ನಗರಗಳು ಅದರಲ್ಲಿ ನಮ್ಮ ಬೆಂಗಳೂರು ಏನಾದ್ರೂ ಸೇರಿಕೊಂಡಿದೆಯಾ?

ನಮ್ಮ ಬೆಂಗಳೂರು ಏನಾದ್ರೂ ಸೇರಿಕೊಂಡಿದೆಯಾ?

ಇಷ್ಟಕ್ಕೂ ಆ ನಗರಗಳಲ್ಲಿ ಇಂತಹ ಸಮಸ್ಯೆ ಉಂಟಾಗ ಅದಕ್ಕೆ ಕಾರಣ ಏನು ಅನ್ನೋದರ ಬಗ್ಗೆ ಒಂದಷ್ಟು ಮಾಹಿತಿಯನ್ನು ನಾವಿಲ್ಲಿ ನೋಡೋಣ. ಅತ್ಯಂತ ಅಭಿವೃದ್ಧಿ ಹೊಂದಿದ ಸುಸಜ್ಜಿತ ನಗರಗಳು ನೀರು ಸರಬರಾಜು ವ್ಯವಸ್ಥೆ ಒಳಚರಂಡಿ ವ್ಯವಸ್ಥೆಗಳನ್ನು ಒಳಗೊಂಡಿದ್ದ ಬಹುಮಹಡಿ ಕಟ್ಟಡಗಳಿಂದ ಕಂಗೊಳಿಸುತ್ತಿತ್ತು ಅಂತ ಹೇಳ ಲಾ ಗು ವ ಹ ಪ ಮ ಹೋದರು. ನಾಗರಿಕತೆ ನಾಶವಾಗಿದ್ದು ಅಲ್ಲಿ ಉಂಟಾದ ಬರ ಹಾಗೂ ನೀರಿಲ್ಲದ ಪರಿಸ್ಥಿತಿಯ ಕಾರಣದಿಂದ ಅಂತ ಹೇಳ್ತಾರೆ. ನೀರು ಕಡೆ ನಾಗರಿಕತೆಗಳು ಬೆಳೆಯುತ್ತವೆ.

ನೀರು ಇಲ್ಲ ಅಂದುಕೊಂಡರೆ ಮಹಾನಗರ ಕೂಡ ಮರಳುಗಾಡುಗಳಾಗಿ ಹೋಗುತ್ತವೆ. ನಿಮಗೆ ಗೊತ್ತಿರಲಿ ಈಗಾಗಲೇ ಜಗತ್ತಲ್ಲಿ ಶುದ್ಧ ನೀರಿನ ಅಭಾವ ಸೃಷ್ಟಿಯಾಗಿದೆ.

ಈ ಪ್ರಪಂಚದಲ್ಲಿರುವ ಒಟ್ಟು ಎಂಟು ಬಿಲಿಯನ್ ಜನಸಂಖ್ಯೆ ಪೈಕಿ ಸರಿ ಸುಮಾರು ಎರಡು ಮಿಲಿಯನ್ ಜನ ಅಂದ್ರೆ ಶೇಕಡಾ ಇಪ್ಪತ್ತೈದರಷ್ಟು ಜನ ಶುದ್ಧ ಕುಡಿಯುವ ನೀರಿನ ಅಭಾವವನ್ನು ಎದುರಿಸುತ್ತಿದ್ದಾರೆ ಅನ್ನೋ ಮಾಹಿತಿಯನ್ನ ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ ಕೊಟ್ಟಿದೆ. ಇನ್ನು ಬ್ಯಾಕ್ಟಿರಿಯಾ ಅಥವಾ ಮೈಕ್ರೋಗಳಿಂದ ತುಂಬಿದ ನೀರಿನ 17 ಬಿಲಿಯನ್ ಜನ ಕುಡಿಯುತ್ತಿದ್ದರಂತೆ . ಈ ನೀರಿನ ಕಾರಣದಿಂದ ಜಗತ್ತಲ್ಲಿ ಕಾಲರಾ ಟೈಫಾಯ್ಡ್ ಡೈರಿಯ ಪೋಲಿಯೋದಂತ ಪ್ರಕರಣಗಳು ಹೆಚ್ಚಾಗ್ತಾ ಇವೆ.

ಇನ್ನು ಬೆಚ್ಚಿಬೀಳಿಸುವಂತಹ ಮಾಹಿತಿ ಅಂದ್ರೆ ಶುದ್ಧ ಕುಡಿಯುವ ನೀರಿನ ಲಭ್ಯತೆ ಇಲ್ಲದೆ ಪ್ರತಿವರ್ಷ ಈ ಜಗತ್ತಲ್ಲಿ ಐದು ಲಕ್ಷಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

 

ಇನ್ನು ಶುದ್ಧ ಕುಡಿಯುವ ನೀರು ಬಂದ್ರೆ ಇದು RO ವಾಟರ್ ಎಲ್ಲೆಡೆ ಶುದ್ಧ ಕುಡಿಯುವ ನೀರು ಅಂದ್ರೆ ಮೈಕ್ರೋಗಳು ಅಪಾಯಕಾರಿ ಮಟ್ಟದಲ್ಲಿರುವಖನಿಜಾಂಶಗಳು ಹೆಚ್ಚು ಪ್ರಮಾಣದಲ್ಲಿ ತುಂಬಿಕೊಂಡಿಲ್ಲ ನೀರಾಗಿರಬೇಕು, ನಿಮಗೆ ನೆನಪಿರಬೇಕು. ಕೆಲ ವರ್ಷಗಳ ಹಿಂದೆ ನಾವೆಲ್ಲ ಕೂಡ ಬೋರ್‌ವೆಲ್ ನೀರನ್ನು ನೇರವಾಗಿ ಕುಡಿತಾ ಇದ್ವಿ.

ಕೆಲ ಹಳ್ಳಿಗಳಲ್ಲಿ ಹೊಳೆ ನೀರನ್ನು ಕುಡಿಯುವ ಅಭ್ಯಾಸ ಇತ್ತು ನಮ್ಮ ಚಿಕ್ಕಮಗಳೂರಿನ ಗಿರಿಕಂದರಗಳಲ್ಲಿ ಹರಿದು ಬರ್ತಾ ಇದ್ದ ಝರಿಯ ನೀರನ್ನು ಹಾಗೆ ಕುಡಿತಾ ಇದ್ರಿ ಬೆಟ್ಟಗಳಲ್ಲಿ ಬಂಡೆಗಳ ಮೇಲೆ ನಿಂತ ನೀರನ್ನು ಕುಡಿತಾ ಇದ್ವಿ. ಇನ್ನು ಬೆಂಗಳೂರಿನ ಕಾವೇರಿ ನೀರನ್ನು ಕೂಡ ಯಾವುದೇ ಫಿಲ್ವರ್ ಬಳಸದೇ ಕುಳಿತಿದ್ದ ದಿನಗಳು ಇದೆಲ್ಲವನ್ನು ವತ್ತಿಗೆ ಶುದ್ಧ ನೀರು ಅಂತ ಹೇಳಲಾಗ್ತಿತ್ತು.

ಆದ್ರೆ ಇತ್ತೀಚೆಗೆ ಜಲಮೂಲಗಳಿಗೆ ಆಗಿರುವ ಹಾನಿಯ ಕಾರಣದಿಂದ ಶುದ್ದ ಕುಡಿಯುವ ನೀರು ಅಂದ್ರೆ ಕೇವಲ ಆರೋಪ ಮಾತ್ರ ಅನ್ನೋ ಹಾಗಾಗಿದೆ. ಸ್ನಾಚಿಂಗ್ ಶುದ್ದ ಕುಡಿಯುವ ನೀರನ್ನು ಬಳಸಬೇಕಾದರೆ ನಮಗೆ ಸಮೃದ್ಧ ಪ್ರಮಾಣದಲ್ಲಿ ನೀರಿನ ಹರಿದಿರ ಬೇಕು.

ಮಳೆ ಚೆನ್ನಾಗಿ ಆಗಬೇಕು, ನದಿಗಳು, ತೊರೆಗಳು ಹರಿತ ಇರಬೇಕು ಹೀಗಾದಾಗ ಅಲ್ಲಿ ಬೇರೆ ಅಲ್ಪ ಪ್ರಮಾಣದ ಕಲುಷಿತ ನೀರು ಕೂಡ ಅಪಾಯ ಅಂತ ಅನ್ನಿಸಿಕೊಳ್ಳೋದಿಲ್ಲ ಆದರೆ ಸದ್ಯಕ್ಕೆ ಏನಾಗಿದೆ ಅಂದ್ರೆ ಶುದ್ಧ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ.

ಕಾಲುಷ್ಯ ಹೆಚ್ಚಾಗ್ತಾ ಹೋಗ್ತಾ ಇದೆ. ಹೀಗಾಗಿ ನಮ್ಮ ನದಿಗಳ ನೀರು ಪರಿಶುದ್ಧವಾಗಿ ಉಳಿದಿಲ್ಲ. ಇದು ಹೀಗೆ ಮುಂದುವರಿದರೆ ಭಾರತದ ಒಂದಷ್ಟು ನಗರಗಳಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗುತ್ತೆ ಅನ್ನೋದು ತಜ್ಞರು ಹೇಳಿರುವ ಮಾತು.

ಭಾರತದಲ್ಲಿನ ಪ್ರಮುಖ ಆರು ನಗರಗಳಿಂದ ಕೆಲವೇ ವರ್ಷಗಳಲ್ಲಿ ನೀರಿನ ಅಭಾವದಿಂದ ತತ್ತರಿಸುವಂತೆ ಹಾಗೆ ನೋಡಿದ್ರೆ ಸದ್ಯಕ್ಕೆ ಬೆಂಗಳೂರಿನ ಪರಿಸ್ಥಿತಿ ಕೂಡ ತುಂಬಾ ಚೆನ್ನಾಗಿಲ್ಲ. ಬಿಡಬ್ಲ್ಯೂಎಸ್‌ಎಸ್‌ಬಿ ಎನೇ ನೀರಿನ ಲಭ್ಯತೆ ಇದೆ ಅಂತ ಸುಳ್ಳು ಹೇಳ್ಕೊಂಡು ಬಂದು, ಕೂಡ ವಸ್ತುಸ್ಥಿತಿ ಏನು ಅನ್ನೋದು. ಇಲ್ಲಿ ಅನುಭವಿಸ್ತಾ ಇರೋ ಜನಕ್ಕೆ ಗೊತ್ತಿದೆ ಅಪಾರ್ಟ್‌ ಮೆಂಟ್‌ಗಳಲ್ಲಿ ಇಂತಿಷ್ಟೇ ಗಂಟೆ ಮಾತ್ರ ನೀರು ಕೊಡೋದು ಅನ್ನೋ ನಿಯಮಪಾಲಿಸುತ್ತಿದೆ.

ಹೆಚ್ಚು ನೀರನ್ನು ಬಳಸದಂತೆ ಹೇಳಲಾಗ್ತಿದೆ. ಟ್ಯಾಂಕರ್ ಗಳಲ್ಲಿ ಗಗನಕ್ಕೇರಿದೆ. ಇಷ್ಟು ದಿನ ವರ್ಕ್ ಪ್ರಂ ಹೋಮ್ ನ್ನು ಎಂಜಾಯ್ ಮಾಡ್ತಿದ್ದ ಟೆಕ್ಕಿಗಳು ಈಗ ಆಫೀನ ಇದ್ರೆಸ್ಥಿ ಎಷ್ಟು ಚೆನ್ನಾಗಿರುತ್ತಿತ್ತು ಅರ್ಧ ನೀರಿನ ಅಗತ್ಯ ನಲ್ಲಿ ತೀರಿಸಿಕೊಂಡೇ ಬಿಡಬಹುದಿತ್ತಲ್ಲ ಅಂತ ಅಂದುಕೊಳ್ಳೋಕೆ ಶುರು ಮಾಡಿದ್ದಾರೆ. ಇದು ಕೇವಲ ಸ್ಯಾಂಪಲ್ ಅಷ್ಟೇ. ಈ ರೀತಿಯ ಸಮಸ್ಯೆ ಇನ್ನು ಮುಂದೆ ಮತ್ತಷ್ಟು ಹೆಚ್ಚಾಗಬಹುದು ಅನ್ನೋ ಆತಂಕ ಕೂಡ ಕಾಡುತ್ತಿದೆ.

ಆದ್ರೆ ಸದ್ಯಕ್ಕೆ ಬೆಂಗಳೂರು ನೆಮ್ಮದಿಯ ನಿಟ್ಟುಸಿರು ಬಿಡಬಹುದು. ಒಂದು ವಿಷಯ ಅಂದ್ರೆ ಈಗ ಪ್ರಕಟವಾಗಿರುವ ನೀರಿನ ಅಭಾವಕ್ಕೆ ತುತ್ತಾಗುವ ನಗರಗಳ ಪಟ್ಟಿಯಲ್ಲಿ ನಮ್ಮ ಬೆಂಗಳೂರಿನ ಹೆಸರು ಇಲ್ಲ ಅನ್ನೋದು. ಆದರೆ ಭಾರತದ ವಾಣಿಜ್ಯ ನಗರಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ತಮಿಳುನಾಡಿನ ರಾಜಧಾನಿ ಚೆನ್ನೈ ಹೆಸರು ಪಟೇಲಿದೆ. ಅದರ ಜೊತೆಗೆ ಇನ್ನೂ ನಾಲ್ಕು ನಗರಗಳು ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ ಪಶ್ಚಿಮ ಘಟ್ಟಗಳ ಸಾಲಿನಲ್ಲಿರುವ ಸಮುದ್ರ ತಟದಲ್ಲಿರುವ ಮುಂಬೈ ಇನ್ನು ಕೆಲವೇ ದಿನಗಳಲ್ಲಿ ನೀರಿನ ಕೊರತೆಯನ್ನು ಎದುರಿಸಬೇಕಾಗಿ ಬರುತ್ತದೆ.


Spread the love

Leave a Comment

error: Content is protected !!