ಎಸ್.ಆರ್.ಕೆ ಪತ್ತಿನ ಸಹಕಾರಿ ಸಂಘದ ೭ ನೇ ಶಾಖೆ ಉದ್ಘಾಟನೆ
ಬಾಗಲಕೋಟ ಜಿಲ್ಲೆಯ ಹುನಗುಂದ ಪಟ್ಟಣದ ಶ್ರೀ ಎಸ್.ಆರ್.ಕೆ ಸೌಹರ್ದ ಪತ್ತಿನ ಸಹಕಾರಿ ಸಂಘದ ನೂತನ ೭ನೇ ಶಾಖೆಯನ್ನು ಕೂಡಲಸಂಗಮದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ ಮತ್ತು ಪೂಜ್ಯರು ಬುಧವಾರ ಉದ್ಘಾಟಿಸಿದರು.

ಕರ್ಯಕ್ರಮದ ಸಾನಿಧ್ಯವನ್ನು ಕೂಡಲಸಂಗಮದ ಬಸವಜಯಮೃತ್ಯುಂಜಯ ಸ್ವಾಮಿಗಳು, ಹಡಗಲಿಯ ರುದ್ರಮುನಿ ಶಿವಾಚರ್ಯ ಸ್ವಾಮಿಗಳು, ಕೂಡಲಸಂಗಮದ ಸಾರಂಗಮಠದ ಜಾತವೇದ ಶಿವಾಚರ್ಯ ಸ್ವಾಮಿಗಳು, ಕೂಡಲಸಂಗಮದ ಬಸವರ್ಮಪೀಠದ ಮಹಾದೇಶ್ವರ ಸ್ವಾಮಿಗಳು ವಹಿಸಿದ್ದರು.

ಈ ಸಮಯದಲ್ಲಿ ಬ್ಯಾಂಕಿನ ನಿದೇಶಕರಾದ ಗಂಗಾಧರ ದೊಡಮನಿ,ಅಮರೇಶ ನಾಗೂರ,ಮಲ್ಲಿಕರ್ಜುನ ಲೆಕ್ಕಿಹಾಳ, ಮುತ್ತಣ್ಣ ಕಲಗೋಡಿ, ಶರಣು ಬೆಲ್ಲದ,ಪ್ರಭು ಇದ್ದಲಗಿ,ಮಹಾಂತೇಶ ನರಗುಂದ,ನಿಂಗಪ್ಪ ಬಿದರಕುಂದಿ,ಮಹಾಂತೇಶ ಕಡಿವಾಳ,ಪರವೇಜ ಖಾಜಿ,ಶಿವಪ್ಪ ಭದ್ರಶೆಟ್ಟಿ, ಸಂಗಮೇಶ ಹಾವರಗಿ, ಬ್ಯಾಂಕಿನ ಮುಖ್ಯ ಕರ್ಯನರ್ವಾಹಕ ಸಿದ್ದು ಭದ್ರಶೆಟ್ಟಿ ಇದ್ದರು.






